ಮುರುಘಾ ಮಠದಲ್ಲಿ ಇಂದು ವಚನಾಭಿಷೇಕ

ಚಿತ್ರದುರ್ಗ ಮುರುಘಾ ಮಠದಲ್ಲಿ  ಕರ್ತೃಗದ್ದುಗೆಗೆ ಇಂದಿನಿಂದ 1 ತಿಂಗಳ ಕಾಲ ಪ್ರತಿನಿತ್ಯ ಬೆಳಗ್ಗೆ ವಚನಾಭಿಷೇಕ   ಜರುಗಲಿದೆ ಎಂದು  ಶ್ರೀ ಬಸವ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ. ಇಂದಿನಿಂದ ಪ್ರತಿದಿನ ಅಥವಾ ವಾರಕ್ಕೆ ಎರಡು ದಿನ ಚಿಂತನ ಶ್ರಾವಣ ನಡೆಯಲಿದೆ.  

error: Content is protected !!