ಸುದ್ದಿ ಸಂಗ್ರಹರಾಣೇಬೆನ್ನೂರಿನಲ್ಲಿ ಪುರಾಣ ಪ್ರವಚನAugust 21, 2023August 21, 2023By Janathavani0 ರಾಣೇಬೆನ್ನೂರು, ಆ.20- ಇಲ್ಲಿನ ಹೊಸನಗರ ಶ್ರೀ ಗುರು ಕಬೀರಾನಂದ ಸ್ವಾಮಿ ಸಿದ್ಧಾಶ್ರಮದ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಇದೇ ದಿನಾಂಕ 31ರಿಂದ ಸೆ.14ರವರೆಗೆ ಶ್ರೀ ಸಿದ್ಧಾ ರೂಢ ಚರಿತ್ರೆ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಣೇಬೆನ್ನೂರು