ಹರಿಹರ, ಅ. 15 – ನಗರದ ಗಾಂಧಿ ಮೈದಾನದಲ್ಲಿ ಇಂದು ನಡೆದ ಸ್ವಾತಂತ್ಯ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಮಕ್ಕಳನ್ನು ಕಸವನ್ನು ಹಾಕುವ ಸ್ಥಳದಲ್ಲಿ ಕೂರಿಸಿ ಉಪಹಾರ ಕೊಡಲಾಗಿತ್ತು. ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಟ್ಯಾಂಕರ್ ನೀರು ಕುಡಿಯಲು ಕೊಡುತ್ತಿದ್ದರು. ಮಕ್ಕಳ ಬಗ್ಗೆ ಕಾಳಜಿ ತೋರಿಲ್ಲ ಎಂದು ಪೋಷಕರು ಆಕ್ಷೇಪಿಸಿದ್ದು ಕಂಡು ಬಂತು.
ಹರಿಹರ : ಸ್ವಾತಂತ್ರ್ಯೋತ್ಸವದಲ್ಲಿ ಮಕ್ಕಳಿಗೆ ಕಾಳಿಜಿ ತೋರಿಸಲ್ಲ : ಪೋಷಕರ ಆಕ್ಷೇಪ
![27 hrr 16.08.2023 ಹರಿಹರ : ಸ್ವಾತಂತ್ರ್ಯೋತ್ಸವದಲ್ಲಿ ಮಕ್ಕಳಿಗೆ ಕಾಳಿಜಿ ತೋರಿಸಲ್ಲ : ಪೋಷಕರ ಆಕ್ಷೇಪ](https://janathavani.com/wp-content/uploads/2023/08/27-hrr-16.08.2023-860x387.jpg)