ಹರಿಹರ, ಆ. 13 – ತಾಲ್ಲೂಕಿನ ರಾಜನಹಳ್ಳಿ, ಹಲಸಬಾಳು, ಬಿಳಸನೂರು ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಉಪವಿಭಾಗಾಧಿ ಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಅವರು ಭೇಟಿ ಕೊಟ್ಟು ಬಿ.ಎಲ್.ಓ.ಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು. ಈ ವೇಳೆ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಅಂಗನವಾಡಿ ಶಿಕ್ಷಕಿ ಸುವಿತ್ರ ರಾಜನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಹರಿಹರ : ಬಿ.ಎಲ್.ಒ. ಕಾರ್ಯ ವೈಖರಿ ಪರಿಶೀಲನೆ
![13 hrr blo news 14.08.2023 ಹರಿಹರ : ಬಿ.ಎಲ್.ಒ. ಕಾರ್ಯ ವೈಖರಿ ಪರಿಶೀಲನೆ](https://janathavani.com/wp-content/uploads/2023/08/13-hrr-blo-news-14.08.2023.jpg)