ಮಲೇ ಬೆನ್ನೂರು, ಆ.11- ಬೆಳ್ಳೂಡಿ ಯ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಪಿ.ವೈ. ರೇಷ್ಮ ಅವರು ಜಿಲ್ಲಾ ಮಟ್ಟದ 55 ಕೆ.ಜಿ. ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿ, ಸಂಸ್ಥೆಯ ಕಾರ್ಯದರ್ಶಿ ಎಸ್.ನಿಂಗಪ್ಪ, ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ರಾದ ಡಾ. ಶೃತಿ ಇನಾಂದಾರ್ ಅಭಿನಂದಿಸಿದ್ದಾರೆ.
55 ಕೆ.ಜಿ. ಜಿಲ್ಲಾ ಕುಸ್ತಿ ಪಂದ್ಯದಲ್ಲಿ ರೇಷ್ಮ ಪ್ರಥಮ
![01 reshma 12.08.2023 55 ಕೆ.ಜಿ. ಜಿಲ್ಲಾ ಕುಸ್ತಿ ಪಂದ್ಯದಲ್ಲಿ ರೇಷ್ಮ ಪ್ರಥಮ](https://janathavani.com/wp-content/uploads/2023/08/01-reshma-12.08.2023.jpg)