ದಾವಣಗೆರೆ, ಆ. 8- ನಗರದ ಅಂಚೆ ಅಧೀಕ್ಷಕರ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರದ ರೈಲ್ವೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅಂಚೆ ಅಧೀಕ್ಷಕರ ಕಚೇರಿ ಕಟ್ಟಡಕ್ಕೆ ಅನುದಾನಕ್ಕೆ ಸಂಸದರಿಂದ ಮನವಿ
![03 post siddesh 09.08.2023 ಅಂಚೆ ಅಧೀಕ್ಷಕರ ಕಚೇರಿ ಕಟ್ಟಡಕ್ಕೆ ಅನುದಾನಕ್ಕೆ ಸಂಸದರಿಂದ ಮನವಿ](https://janathavani.com/wp-content/uploads/2023/08/03-post-siddesh-09.08.2023.jpg)