ಹರಿಹರ, ಆ. 8- ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಒಕ್ಕೂಟದ ಹರಿಹರ ತಾಲ್ಲೂಕು ಸಂಘದ ಅಧ್ಯಕ್ಷರಾಗಿ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವಿ. ವೆಂಕ ಟೇಶಾಚಾರ್ ಹಾಗೂ ಕಾರ್ಯದ ರ್ಶಿಯಾಗಿ ಶ್ರೀ ಹರಿಹರೇಶ್ವರ ದೇವಸ್ಥಾನದ ಅರ್ಚಕ ಗುರು ಪ್ರಸಾದ್ ನೇಮಕಗೊಂಡಿದ್ದಾರೆ. ನೇಮಕಾತಿ ಆದೇಶವನ್ನು ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ.
ಅ.ಕ.ಹಿಂ.ದೇ. ಒಕ್ಕೂಟದ ಹರಿಹರ ತಾ. ಸಂಘಕ್ಕೆ ನೇಮಕ
![14 hrr news 09.08.2023 ಅ.ಕ.ಹಿಂ.ದೇ. ಒಕ್ಕೂಟದ ಹರಿಹರ ತಾ. ಸಂಘಕ್ಕೆ ನೇಮಕ](https://janathavani.com/wp-content/uploads/2023/08/14-hrr-news-09.08.2023.jpg)