ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಲೋಕಕಲ್ಯಾಣಕ್ಕೆ ಕೋಟಿ ಜಪಯಜ್ಞ

ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಲೋಕಕಲ್ಯಾಣಕ್ಕೆ ಕೋಟಿ ಜಪಯಜ್ಞ

ರಾಣೇಬೆನ್ನೂರು, ಆ. 8- ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠದಲ್ಲಿ  ಮಳೆ, ಬೆಳೆ ಸಮೃದ್ಧವಾಗಿರಲಿ, ಸರ್ವಜನರು ಸುಖವಾಗಿರಲಿ ಎನ್ನುವ ಸದುದ್ದೇಶದ  ಲೋಕ ಕಲ್ಯಾಣಾರ್ಥ ಇದೇ 16 ರಿಂದ ಸೆಪ್ಟೆಂಬರ್ 14ರವರೆಗೆ ಪ್ರತಿದಿನ ಬೆಳಿಗ್ಗೆ ಕೋಟಿ ಜಪ ಯಜ್ಞ ಕಾರ್ಯಕ್ರಮ ನಡೆಯಲಿದ್ದು,  ಹೆಚ್ಚಿನ ಮಾಹಿತಿಗಾಗಿ ಮಠದ ಮ್ಯಾನೇಜರ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ

error: Content is protected !!