ಜಗಳೂರು, ಆ. 1 – ದೇವಿಕೆರೆ ಗ್ರಾಮದ ಸರ್ಕಾರಿ ಹೈಸ್ಕೂಲ್ನ ದೈಹಿಕ ಶಿಕ್ಷಕ ಮನ್ಸೂರ್ ಬಾಷ ಮತ್ತು ಹೊನ್ನೂರು ಸಾಬ್ ನಿನ್ನೆ ನಿವೃತ್ತಿ ಹೊಂದಿದರು. ಶಾಲೆಯ ಮಕ್ಕಳು, ಶಿಕ್ಷಕರು ಸಿಬ್ಬಂದಿಗಳು, ಮುಖ್ಯೋಪಾಧ್ಯಾಯರು ಗ್ರಾಮದ ಅಧ್ಯಕ್ಷರು, ಗ್ರಾಮಸ್ಥರು ಸೇರಿ ನಿವೃತ್ತ ಶಿಕ್ಷಕರನ್ನು ಬೀಳ್ಕೊಟ್ಟರು.
ದೇವಿಕೆರೆ : ಶಿಕ್ಷಕ ಮನ್ಸೂರ್ ಬಾಷ, ಹೊನ್ನೂರು ಸಾಬ್ಗೆ ನಿವೃತ್ತಿ
![07 devikere news 02.08.2023 ದೇವಿಕೆರೆ : ಶಿಕ್ಷಕ ಮನ್ಸೂರ್ ಬಾಷ, ಹೊನ್ನೂರು ಸಾಬ್ಗೆ ನಿವೃತ್ತಿ](https://janathavani.com/wp-content/uploads/2023/08/07-devikere-news-02.08.2023-860x746.jpg)