ಹುಣ್ಣಿಮೆಯ ಪ್ರಯುಕ್ತ ಪ್ರಸಾದದ ವ್ಯವಸ್ಥೆ

ಹುಣ್ಣಿಮೆಯ ಪ್ರಯುಕ್ತ ಪ್ರಸಾದದ ವ್ಯವಸ್ಥೆ

ದಾವಣಗೆರೆ, ಆ. 1 – ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್ ನಲ್ಲಿರುವ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಹುಣ್ಣಿಮೆಯ ಪ್ರಯುಕ್ತ ಶ್ರೀಮತಿ ಕವಿತಾ ಮತ್ತು ಪರಶುರಾಮಗೌಡ (ಸೃಷ್ಠಿ  ಮೆಡಿಕಲ್ಸ್) ಅವರು ಪ್ರಸಾದದ ವ್ಯವಸ್ಥೆ ಏರ್ಪಡಿಸಿದ್ದರು. ಕಮಿಟಿ ಪದಾಧಿಕಾರಿಗಳು ಕವಿತಾ ದಂಪತಿಯನ್ನು ಸನ್ಮಾನಿಸಿದರು.

error: Content is protected !!