ವಾಗೀಶ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ಯ ಗುಡ್ಡಾಪುರ ಶ್ರೀ ದಾನಮ್ಮದೇವಿಯ ಪುರಾಣವಿದೆ. ಇಂದಿನಿಂದ ಬರುವ ಆ. 15 ರವರೆಗೆ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ 8 ರವರೆಗೆ ಪುರಾಣವನ್ನು ನೆಗಳೂರಿನ ಗದಿಗೆಯ್ಯ ಹಿರೇಮಠ ಶಾಸ್ತ್ರಿಗಳು ನಡೆಸಿ ಕೊಡುವರು.
ರಾಣೇಬೆನ್ನೂರಿನಲ್ಲಿ ಶ್ರೀ ದಾನಮ್ಮದೇವಿ ಪುರಾಣ
![02 DANAMMA 21.03.2023 ರಾಣೇಬೆನ್ನೂರಿನಲ್ಲಿ ಶ್ರೀ ದಾನಮ್ಮದೇವಿ ಪುರಾಣ](https://janathavani.com/wp-content/uploads/2023/03/02-DANAMMA-21.03.2023.jpg)