ಸಮೃದ್ಧ ಮಳೆ : ರೈತರಲ್ಲಿ ಭತ್ತದ ನಾಟಿ ಮಾಡುವ ವಿಶ್ವಾಸ

ಸಮೃದ್ಧ ಮಳೆ : ರೈತರಲ್ಲಿ  ಭತ್ತದ ನಾಟಿ ಮಾಡುವ ವಿಶ್ವಾಸ

ಮಲೇಬೆನ್ನೂರು, ಜು. 24 – ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಭದ್ರಾ ಅಚ್ಚುಕಟ್ಟಿನ ರೈತರಲ್ಲಿ ಭತ್ತದ ನಾಟಿ ಮಾಡುವ ವಿಶ್ವಾಸ ತಂದಿದ್ದು ಭಾನು ವಾರ ಜಿಗಳಿ ಸಮೀಪ ರೈತರು ಮಳೆ ನೀರಿನಲ್ಲೇ ಗದ್ದೆಯನ್ನು ರೊಳ್ಳೆ ಮಾಡಿ ಭತ್ತದ ಸಸಿ ಮಡಿ ಬೆಳೆಸಲು ಬೀಜ ಚೆಲ್ಲಿದರು.

error: Content is protected !!