ಮಲೇಬೆನ್ನೂರು, ಜು. 24 – ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಭದ್ರಾ ಅಚ್ಚುಕಟ್ಟಿನ ರೈತರಲ್ಲಿ ಭತ್ತದ ನಾಟಿ ಮಾಡುವ ವಿಶ್ವಾಸ ತಂದಿದ್ದು ಭಾನು ವಾರ ಜಿಗಳಿ ಸಮೀಪ ರೈತರು ಮಳೆ ನೀರಿನಲ್ಲೇ ಗದ್ದೆಯನ್ನು ರೊಳ್ಳೆ ಮಾಡಿ ಭತ್ತದ ಸಸಿ ಮಡಿ ಬೆಳೆಸಲು ಬೀಜ ಚೆಲ್ಲಿದರು.
ಸಮೃದ್ಧ ಮಳೆ : ರೈತರಲ್ಲಿ ಭತ್ತದ ನಾಟಿ ಮಾಡುವ ವಿಶ್ವಾಸ
![02 mbr rain 25.07.2023 ಸಮೃದ್ಧ ಮಳೆ : ರೈತರಲ್ಲಿ ಭತ್ತದ ನಾಟಿ ಮಾಡುವ ವಿಶ್ವಾಸ](https://janathavani.com/wp-content/uploads/2023/07/02-mbr-rain-25.07.2023.jpg)