ನಗರದಲ್ಲಿ ಇಂದು ಉಚಿತ ದಂತ ತಪಾಸಣಾ ಶಿಬಿರ

ಭಾವಸಾರ ವಿಜನ್‌ ಇಂಡಿಯಾ ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆ ಇವರ ಸಹಯೋಗದೊಂದಿಗೆ  ಇಂದು ಬೆಳಿಗ್ಗೆ 9.30ರಿಂದ ಮಧಾಹ್ನ 2 ರವರೆಗೆ ನಗರದ ಶ್ರೀ ವಿಠ್ಠಲ ರುಕುಮಾಯಿ ಮಂದಿರ ಮಹಾರಾಜಪೇಟೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ನಡೆಯಲಿದೆ ಎಂದು ಅಶೋಕ್‌ ನವಲೆ (98443 59739), ಶ್ರೀಮತಿ ಸರಳಾ ಅಮಟೆ  (94483 64830) ತಿಳಿಸಿದ್ದಾರೆ.

error: Content is protected !!