ದಾವಣಗೆರೆ, ಜು. 19- ಪ್ರಜಾಪ್ರಭುತ್ವದ ದೇಗುಲ ಎಂದೆನಿಸಿಕೊಂಡಿರುವ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ತಲೆಯ ಮೇಲೆ ಸದನದ ಕಾಗದ ಪತ್ರಗಳನ್ನು ಹರಿದು ತೂರುವ ಮೂಲಕ ಅಗೌರವ ತೋರಿದ್ದಾರೆಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗೌರವ ತೋರಿದ ಶಾಸಕರು: ಡಿಬಿ
![10 d basavaraj ಅಗೌರವ ತೋರಿದ ಶಾಸಕರು: ಡಿಬಿ](https://janathavani.com/wp-content/uploads/2023/02/10-d-basavaraj.jpg)