ದಾವಣಗೆರೆ, ಜು. 17- ತಾಲ್ಲೂಕಿನ ಆವರಗೊಳ್ಳ ಸುಕ್ಷೇತ್ರದ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿಯವರು ಇಂದಿನಿಂದ ಒಂದು ತಿಂಗಳ ಪರ್ಯಂತರ ಹತ್ತನೆಯ ಅಧಿಕ ಮಾಸದ ಪೂಜಾ ತಪೋನುಷ್ಠಾನವನ್ನು ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಳೆ, ಬೆಳೆ ಸಂವೃದ್ಧಿಗಾಗಿ ಕೈಗೊಂಡಿದ್ದಾರೆ.
ಆವರಗೊಳ್ಳದಲ್ಲಿ ಪೂಜಾ ತಪೋನುಷ್ಠಾನ ಆರಂಭ
![23 avaragolla news 18.07.2023 ಆವರಗೊಳ್ಳದಲ್ಲಿ ಪೂಜಾ ತಪೋನುಷ್ಠಾನ ಆರಂಭ](https://janathavani.com/wp-content/uploads/2023/07/23-avaragolla-news-18.07.2023.jpg)