ಸುದ್ದಿ ಸಂಗ್ರಹಶನೇಶ್ವರ ದೇವಸ್ಥಾನದಲ್ಲಿ ಹುಂಡಿ ಕಳವುJuly 9, 2023July 10, 2023By Janathavani0 ದಾವಣಗೆರೆ, ಜು. 8- ತಾಲ್ಲೂಕಿನ ಹೊನ್ನಮರಡಿ ಆಂಜನೇಯ ನಗರದ ಶ್ರೀ ಶನೇಶ್ವರ ದೇವಸ್ಥಾನದ ಬೀಗ ಮುರಿದು ಹುಂಡಿಯನ್ನು ಹೊಡೆದು ಅದರಲ್ಲಿದ್ದ ಸುಮಾರು 15 ಸಾವಿರ ರೂ. ಹಣವನ್ನು ಕಳ್ಳತನ ಮಾಡಲಾಗಿದೆ. ಈ ಕುರಿತು ಹದಡಿ ಠಾಣೆಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ಗಂಗಪ್ಪ ದೂರು ನೀಡಿದ್ದಾರೆ. ದಾವಣಗೆರೆ