ನಗರದಲ್ಲಿ ನಾಳೆ ಸುದರ್ಶನ ಕ್ರಿಯೆ ಶಿಬಿರ

ದಾವಣಗೆರೆ, ಜು.9- ಗುರುದೇವ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಪಿ.ಜೆ. ಬಡಾವಣೆಯ ಡಾ. ಬಾಣಾಪುರಮಠ ಮಕ್ಕಳ ಆಸ್ಪತ್ರೆಯ 2ನೇ ಮಹಡಿಯಲ್ಲಿ ನಾಡಿದ್ದು ದಿನಾಂಕ 11ರಿಂದ 16 ರವರೆಗೆ ನಡೆಯಲಿದೆ. ಸಂಪರ್ಕಿಸಿ : 99005-01877, 77601-55659.

error: Content is protected !!