ತೋಟಗಾರಿಕೆ ಸಚಿವ ಎಸ್ಸೆಸ್ಸೆಂರಿಂದ ಗುರು ಪೂರ್ಣಿಮೆ ಉದ್ಘಾಟನೆ

ತೋಟಗಾರಿಕೆ ಸಚಿವ ಎಸ್ಸೆಸ್ಸೆಂರಿಂದ  ಗುರು ಪೂರ್ಣಿಮೆ ಉದ್ಘಾಟನೆ

ಬೆಂಗಳೂರು, ಜು.4- ಬೆಂಗಳೂರಿನಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದರು.  ಶ್ರೀಶೈಲ ಜಗದ್ಗುರುಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.  ಶಿಕಾರಿಪುರದ ಶಾಸಕ ಬಿ.ವೈ. ವಿಜಯೆಂದ್ರ, ಸಮಾಜದ ಮುಖಂಡರಾದ  ಬಿ.ಎಸ್. ಪರಮಶಿವಯ್ಯ, ಗುರುಸ್ವಾಮಿ, ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್ ಉಪಸ್ಥಿತರಿದ್ದರು.

error: Content is protected !!