ಮಲೇಬೆನ್ನೂರು, ಜು. 5- ಸಮೀಪದ ಭಾನುವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಆರೋಗ್ಯ ಇಲಾಖೆಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೈದ್ಯಾಧಿಕಾರಿ ಡಾ. ಎನ್.ಆರ್. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷರಾದ ಮಂಜುಳಾ ವೀರೇಶ್, ಪಿಡಿಓ ಸಿರಿನ್ತಾಜ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮತ್ತು ಇತರರು ಈ ವೇಳೆ ಇದ್ದರು.
ಮಲೇರಿಯಾ ವಿರೋಧಿ ಮಾಸಾಚರಣೆ
![10 bhanuvalli news 06.07.2023 ಮಲೇರಿಯಾ ವಿರೋಧಿ ಮಾಸಾಚರಣೆ](https://janathavani.com/wp-content/uploads/2023/07/10-bhanuvalli-news-06.07.2023-860x398.jpg)