ಗೀತಮ್ಮ ತಂಡದಿಂದ ಯೋಗದ ಮಹತ್ವ

ಗೀತಮ್ಮ ತಂಡದಿಂದ ಯೋಗದ ಮಹತ್ವ

ದಾವಣಗೆರೆ, ಜೂ. 18 – ನಗರದ ಆಂಜನೇಯ ಬಡಾವಣೆಯ, ಸಿದ್ದೇಶ್ವರ ಹೈಸ್ಕೂಲ್‌ನಲ್ಲಿ ಬಾಲಕ, ಬಾಲಕಿಯರಿಗೆ ಅಂತರರಾಷ್ಟ್ರೀಯ ಯೋಗ ಗುರುಗಳಾದ ಜಿ. ಗೀತಮ್ಮ ಮತ್ತು ತಂಡದಿಂದ ಯೋಗದ ಮಹತ್ವ ಮತ್ತು ಅರಿವು ಮೂಡಿಸುವ ಜೊತೆಗೆ, ಯೋಗ ಮುದ್ರಾ ಪ್ರಾಣಾಯಾಮ ತರಬೇತಿ ನೀಡಿದರು.

error: Content is protected !!