ರಾಣೇಬೆನ್ನೂರು, ಜೂ.16- ತಾಲ್ಲೂಕಿನ ಮಾಗೋಡ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ, ಅಸು ನೀಗಿದ 40 ಕುರಿಗಳಿಗೆ ಪರಿಹಾರದ ಹಣ ನೀಡುವಂತೆ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ರಾಣೇಬೆನ್ನೂರು : ಕುರಿಗಳ ಸಾವು, ಪರಿಹಾರಕ್ಕೆ ಸಿಎಂ ಬಳಿ ಮನವಿ
![14 rnr cm news 17.06.2023 ರಾಣೇಬೆನ್ನೂರು : ಕುರಿಗಳ ಸಾವು, ಪರಿಹಾರಕ್ಕೆ ಸಿಎಂ ಬಳಿ ಮನವಿ](https://janathavani.com/wp-content/uploads/2023/06/14-rnr-cm-news-17.06.2023.jpg)