ದಾವಣಗೆರೆ, ಜೂ. 13 – ಅಂತರರಾಷ್ಟ್ರೀಯ ಯೋಗ ಗುರುಗಳೂ, ಸಮಾಜ ಸೇವಕರೂ ಆದ ಜಿ. ಗೀತಮ್ಮ ಅವರ ಮಾರ್ಗದರ್ಶನದಲ್ಲಿ ನಗರದ ವಿನಾಯಕ ಬಡಾವಣೆಯ ಭರತಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ನಲ್ಲಿ ವಿಶ್ವ ಯೋಗ ದಿನಾಚರಣೆಯ ಪೂರ್ವ ಬಾವಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಯೋಗ ಗುರುಗಳಾದ ಜಿ. ಗೀತಮ್ಮ, ಡಾ.ಮಂಗಳ ಶೇಖರ್, ಶೇಖರ್ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಶ್ವ ಯೋಗ ದಿನಾಚರಣೆಯ ಪೂರ್ವ ತರಬೇತಿ
![sv 19 yoga 14.06.2023 ವಿಶ್ವ ಯೋಗ ದಿನಾಚರಣೆಯ ಪೂರ್ವ ತರಬೇತಿ](https://janathavani.com/wp-content/uploads/2023/06/sv-19-yoga-14.06.2023-860x581.jpg)