ದಾವಣಗೆರೆ, ಜೂ.13- ನಗರದ ಜೈನ್ ಲೇಔಟ್ನಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಮಾರಂಭಕ್ಕೆ ಎಸ್.ಎಸ್.ಕೆ. ಸಮಾಜದ ಮಹಿಳಾ ಮಂಡಳಿಯ ಶ್ರೀಮತಿ ಗಾಯತ್ರಿ ಹಬೀಬ ಹಾಗೂ ಶ್ರೀಮತಿ ರಾಧಾಬಾಯಿ ಮೆಹರ್ವಾಡೆ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಲೇಔಟ್ನ ಶಶಿಕಲಾ ಬಡದಾಳ್, ಕುಸುಮ, ಸೋನಾಬಾಯಿ, ಜ್ಯೋತಿ ಮಾಳದ್ಕರ್, ಗೀತಾಬಾಯಿ, ಅಕ್ಷತಾ, ಸರಸ್ವತಿ, ಪ್ರೇಮಾ, ಮಂಜುಳ, ವಿದ್ಯಾ, ಪೂರ್ಣಿಮಾ, ಜ್ಯೋತಿ ಕಾಟ್ವೆ ಮತ್ತಿತರರು ಉಪಸ್ಥಿತರಿದ್ದರು.
ಜೈನ್ ಲೇಔಟ್ನಲ್ಲಿ ವಿಶ್ವ ಪರಿಸರ ದಿನಾಚರಣೆ
![sv 08 jain layout 14.06.2023 ಜೈನ್ ಲೇಔಟ್ನಲ್ಲಿ ವಿಶ್ವ ಪರಿಸರ ದಿನಾಚರಣೆ](https://janathavani.com/wp-content/uploads/2023/06/sv-08-jain-layout-14.06.2023-860x388.jpg)