ಮಲೇಬೆನ್ನೂರು, ಜೂ.12- ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾಮಠವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವ ಕುರಿತು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಶನಿವಾರ ಜಿಲ್ಲಾಧಿಕಾರಿ ದಯಾನಂದ್ ಮತ್ತು ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಕನಕ ಗುರುಪೀಠದ ಶಾಖಾ ಮಠ : ಸ್ಥಳ ಪರಿಶೀಲನೆ
![SV 16 kanaka news 13.06.2023 ಕನಕ ಗುರುಪೀಠದ ಶಾಖಾ ಮಠ : ಸ್ಥಳ ಪರಿಶೀಲನೆ](https://janathavani.com/wp-content/uploads/2023/06/SV-16-kanaka-news-13.06.2023-860x392.jpg)