ಸುದ್ದಿ ಸಂಗ್ರಹಲಂಚ ಸ್ವೀಕಾರ ಆರೋಪ : ಕರ ವಸೂಲಿಗಾರ ಶಿವಣ್ಣ ಅಮಾನತ್ತುJune 14, 2023June 14, 2023By Janathavani0 ದಾವಣಗೆರೆ, ಜೂ. 13- ಮಹಾನಗರ ಪಾಲಿಕೆ ಕಂದಾಯ ಶಾಖೆಯ ಕರ ವಸೂಲಿಗಾರ ಎನ್. ಶಿವಣ್ಣ ಅವರನ್ನು ಕರ್ತವ್ಯ ಲೋಪದ ಆರೋಪದಲ್ಲಿ ಸೇವೆಯಿಂದ ಅಮಾನತ್ತುಗೊಳಿಸಿ ಆಯುಕ್ತರು ಆದೇಶಿಸಿದ್ದಾರೆ. ಖಾತೆ ವರ್ಗಾವಣೆಗೆ ಲಂಚ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲಾಗಿದೆ. ದಾವಣಗೆರೆ