ಲಂಚ ಸ್ವೀಕಾರ ಆರೋಪ : ಕರ ವಸೂಲಿಗಾರ ಶಿವಣ್ಣ ಅಮಾನತ್ತು

ಲಂಚ ಸ್ವೀಕಾರ ಆರೋಪ : ಕರ ವಸೂಲಿಗಾರ ಶಿವಣ್ಣ ಅಮಾನತ್ತು - Janathavaniದಾವಣಗೆರೆ, ಜೂ. 13- ಮಹಾನಗರ ಪಾಲಿಕೆ ಕಂದಾಯ ಶಾಖೆಯ ಕರ ವಸೂಲಿಗಾರ ಎನ್. ಶಿವಣ್ಣ ಅವರನ್ನು ಕರ್ತವ್ಯ ಲೋಪದ ಆರೋಪದಲ್ಲಿ ಸೇವೆಯಿಂದ ಅಮಾನತ್ತುಗೊಳಿಸಿ ಆಯುಕ್ತರು ಆದೇಶಿಸಿದ್ದಾರೆ. ಖಾತೆ ವರ್ಗಾವಣೆಗೆ ಲಂಚ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲಾಗಿದೆ. 

error: Content is protected !!