ಹರಿಹರ, ಜೂ. 12 – ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಶಾಸಕ ಬಿ.ಪಿ. ಹರೀಶ್ ಅವರನ್ನು ಸನ್ಮಾನಿ ಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಜಿಲ್ಲಾ ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ, ಯೋಜನಾಧಿಕಾರಿ ಗಣಪತಿ ಮಾಳಂಜಿ, ಹೆಚ್.ಪಿ. ಬಾಬಣ್ಣ, ಕೊಂಡಜ್ಜಿ ರಾಜಶೇಖರ್ ಇದ್ದರು.
ಧರ್ಮಸ್ಥಳ ಸಂಸ್ಥೆಯಿಂದ ಶಾಸಕ ಬಿ.ಪಿ.ಹರೀಶ್ಗೆ ಸನ್ಮಾನ
![SV 15 dharmasthala harish news 13.06.2023 ಧರ್ಮಸ್ಥಳ ಸಂಸ್ಥೆಯಿಂದ ಶಾಸಕ ಬಿ.ಪಿ.ಹರೀಶ್ಗೆ ಸನ್ಮಾನ](https://janathavani.com/wp-content/uploads/2023/06/SV-15-dharmasthala-harish-news-13.06.2023-860x385.jpg)