ದಾವಣಗೆರೆ, ಜೂ.13- ನಗರದ ತರಳಬಾಳು ವಿದ್ಯಾಸಂಸ್ಥೆ ಅನುಭವ ಮಂಟಪ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 1992-93 ನೇ ಸಾಲಿನಲ್ಲಿ ಅಭ್ಯಾಸ ಮಾಡಿದ್ದ ಹಳೆಯ ವಿದ್ಯಾರ್ಥಿಗಳು ಸುಮಾರು 30 ವರ್ಷಗಳ ನಂತರ ನಗರದ ಸಿರಿಮನೆ ಕುಟೀರದಲ್ಲಿ `ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಹಳೆಯ ಸವಿ ನೆನಪುಗಳನ್ನು ಪರಸ್ಪರರು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.
July 25, 2024