ಮಲೇಬೆನ್ನೂರು, ಮೇ 29- ಶಿಕಾರಿಪುರ ಕ್ಷೇತ್ರದ ನೂತನ ಶಾಸಕ ಬಿ.ವೈ. ವಿಜಯೇಂದ್ರ ಅವರು, ಭಾನುವಾರ ಸಂಜೆ ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠಕ್ಕೆ ಆಗಮಿಸಿ, ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀಗಳು ವಿಜಯೇಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.
ಬೆಳ್ಳೂಡಿ ಮಠಕ್ಕೆ ಶಾಸಕ ವಿಜಯೇಂದ್ರ
![10 belludi vijayendra 30.05.2023 ಬೆಳ್ಳೂಡಿ ಮಠಕ್ಕೆ ಶಾಸಕ ವಿಜಯೇಂದ್ರ](https://janathavani.com/wp-content/uploads/2023/05/10-belludi-vijayendra-30.05.2023-860x483.jpg)