ಹರಿಹರದಲ್ಲಿ ಇಂದು ಜೆಡಿಎಸ್ ಸಭೆ

ಜೆಡಿಎಸ್ ವತಿಯಿಂದ ಆತ್ಮಾವಲೋಕನ ಹಾಗೂ ಆತ್ಮಶೋಧನಾ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಹೆಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ  ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ನೇತೃತ್ವದಲ್ಲಿ ಹಾಗೂ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ  ಕರೆಯಲಾಗಿದೆ.

error: Content is protected !!