ಪ್ರಶಸ್ತಿಗೆ ಅರ್ಜಿ: ಅವಧಿ ವಿಸ್ತರಣೆ

ದಾವಣಗೆರೆ, ಮೇ 2-  ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಹ್ವಾನಿಸಲಾದ ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ ದಿನಾಂಕ 15 ರವರೆಗೆ ಮುಂದೂಡಲಾಗಿದೆ. ಅರ್ಹ ಅಧಿಕಾರಿ ಮತ್ತು ನೌಕರರು ಇದೇ ದಿನಾಂಕ 15 ರೊಳಗಾಗಿ ಆನ್‍ಲೈನ್‍ನ ಜಾಲತಾಣ: http://dparar.karnataka.gov.in ಅಥವಾ http://sarvothamaawards.karnataka.gov.in  ಮೂಲಕ ನಾಮ ನಿರ್ದೇಶನ ಸಲ್ಲಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

error: Content is protected !!