ರಾಣೇಬೆನ್ನೂರು; ಒಂದು ನಾಮಪತ್ರ ತಿರಸ್ಕೃತ

ರಾಣೇಬೆನ್ನೂರು, ಏ.21- ರಾಣೇಬೆನ್ನೂರು ವಿಧಾನಸಭಾ  ಕ್ಷೇತ್ರದ ನಾಮಪತ್ರ ಪರಿಶೀಲನೆ ಇಂದು ನಡೆದು, ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಅವರ ಪತ್ನಿ ಶಶಿಕಲಾ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು ಉಳಿದಂತೆ 21 ನಾಮಪತ್ರಗಳು ಕ್ರಮಬದ್ಧವಾಗಿದ್ದು ಸ್ವೀಕೃತಗೊಂಡಿವೆ ಎಂದು ತಹಶೀಲ್ದಾರ್ ಗುರುಬಸವರಾಜ್‌ ತಿಳಿಸಿದ್ದಾರೆ.

error: Content is protected !!