ಸುದ್ದಿ ಸಂಗ್ರಹಹರಪನಹಳ್ಳಿ : ಕೆಎಂಪಿ ಅಭ್ಯರ್ಥಿಯಾಗಿ ಜಯಣ್ಣ ಕಂಚಿಕೆರೆ ನಾಮ ಪತ್ರ ಸಲ್ಲಿಕೆApril 20, 2023April 20, 2023By Janathavani0 ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕರ್ನಾಟಕ ಮಕ್ಕಳ ಪಕ್ಷದ (ಕೆಎಂಪಿ) ಅಭ್ಯರ್ಥಿಯಾಗಿ ಡಾ.ಜಯಣ್ಣ ಕಂಚಿಕೆರೆ ಅವರು ಇಂದು ಬೆಳಿಗ್ಗೆ 10.45ಕ್ಕೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲ್ಲಿದ್ದಾರೆ. ದಾವಣಗೆರೆ