ದಾವಣಗೆರೆ, ಜು.1- ಕಾರ್ಯ ನಿಮಿತ್ಯ ನಗರದ ರೇಣುಕ ಮಂದಿರಕ್ಕೆ ಇಂದು ಆಗಮಿಸಿದ್ದ ರಂಭಾಪುರಿ ಜಗದ್ಗುರುಗಳನ್ನು ಭಕ್ತರು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ನಗರದ ಉದ್ಯಮಿ ಎಸ್.ಜಿ. ಉಳುವಯ್ಯ ಅವರನ್ನು ಜಗದ್ಗುರುಗಳು ಸನ್ಮಾನಿಸಿದರು. ಜಿಲ್ಲಾ ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ದೇವರಮನೆ ಶಿವಕುಮಾರ್, ಭುನೇಶ್ವರಿ ಇಂಡಸ್ಟ್ರೀಸ್ ಮಾಲೀಕ ರಾಜು, ರುದ್ರಮುನಿ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
July 23, 2024