ನಗರದಲ್ಲಿ ನಾಳೆ ಎಸ್‌ಎಸ್‌ವೈ ಕಾರ್ಯಕ್ರಮ

ದಾವಣಗೆರೆ, ಜ.14- ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮಹಡಿ ಮೇಲಿನ ಸಭಾಂಗಣದಲ್ಲಿ  ನಾಡಿದ್ದು ದಿನಾಂಕ 16ರ ಮಂಗಳವಾರದಿಂದ ಸಿದ್ಧ ಸಮಾಧಿ ಯೋಗ ತರಬೇತಿ ಕಾರ್ಯಕ್ರಮವನ್ನು ರೇಣುಕಾ ಮಾತಾಜಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.  ವಿವರಕ್ಕೆ ಸಂಪರ್ಕಿಸಿ : ಮೊ. 9448667523, 9019776651, 9663344960.

error: Content is protected !!