ಸುದ್ದಿಗಳುಸಿರಿಗೆರೆ ಸದ್ಧರ್ಮ ನ್ಯಾಯಪೀಠಕ್ಕೆ ಇಂದು ಬಿಡುವುJanuary 15, 2024January 15, 2024By Janathavani0 ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ ಇಂದು ಮತ್ತು 22ರ ಸೋಮ ವಾರ ನಡೆಯ ಬೇಕಿದ್ದ ಸದ್ಧರ್ಮ ನ್ಯಾಯಪೀಠದ ಕಾರ್ಯಕಲಾಪಗಳು ಮುಂದೂ ಡಲ್ಪಟ್ಟಿವೆ ಎಂದು ಪೀಠದ ಕಾರ್ಯ ದರ್ಶಿ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 08194-268829, 268848. ದಾವಣಗೆರೆ