ನಾಳೆ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ರಥೋತ್ಸವ

ನಾಳೆ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ರಥೋತ್ಸವ - Janathavaniದಾವಣಗೆರೆ, ಜ.14- ಇಲ್ಲಿಗೆ ಸಮೀಪದ ಕಡ್ಲೇಬಾಳ್‌ನಲ್ಲಿರುವ ಶ್ರೀ ಕ್ಷೇತ್ರ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ ದಿನಾಂಕ 16ರ ಮಂಗಳವಾರ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಆಶ್ಲೇಷ ಬಲಿ ಪೂಜೆ, ಸುಬ್ರಹ್ಮಣ್ಯ ಮೂಲ ಮಂತ್ರ, ಹೋಮ ಹಾಗೂ ಸ್ವಾಮಿಯ ರಥೋತ್ಸವ ಸೇವಾ ಹಾಗೂ ಪ್ರಸಾದ ಸೇವೆ ಇರುತ್ತದೆ ಎಂದು ದೇವಸ್ಥಾನದ ಶ್ರೀಪಾದ್ ಭಟ್ ತಿಳಿಸಿದ್ದಾರೆ.

error: Content is protected !!