ಭಾರತೀಯ ಐಕ್ಯತಾ ಶಿಬಿರಕ್ಕೆ ಆಹ್ವಾನ

ದಾವಣಗೆರೆ, ಜ.9- ರಾಷ್ಟ್ರೀಯ ಯುವ ಯೋಜನೆ, ನವದೆಹಲಿ ವತಿಯಿಂದ ಇದೇ ದಿನಾಂಕ 25  ರಿಂದ  ನಾಲ್ಕು ದಿನ ಯುವಕ/ಯುವತಿಯರಿಗಾಗಿ  ಭಾರತೀಯ ಐಕ್ಯತಾ ಶಿಬಿರವನ್ನು ಬರಿಪಾದ (ತಾಲ್ಲೂಕು), ಮಯೂರ್ (ಬಜ್ ಜಿಲ್ಲಾ) ಒರಿಸ್ಸಾ (ರಾಜ್ಯ) ದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಾದ್ಯಂತ ಯುವಕ/ಯುವತಿಯರು ಪಾಲ್ಗೊಳ್ಳಲಿದ್ದಾರೆ. ಶಿಬಿರದಲ್ಲಿ ಯುವಕರ ಏಳಿಗೆಗೆ  ಜೀವನ ರೂಪಿಸಲು ಮಾರ್ಗದರ್ಶನ ನೀಡಲಿದ್ದಾರೆ. ವಿವರಕ್ಕೆ ಚಿನ್ಮಯ ಭದ್ರ (9692178260), ಅಶ್ವಿನಿ ಕುಮಾರ್   (7008251969) ಅವರನ್ನು ಸಂಪರ್ಕಿಸಬಹುದು.

error: Content is protected !!