ಭತ್ತದ ಕಟಾವು

ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆ ಕಟಾವು ಕಾರ್ಯ ಚುರುಕುಗೊಂಡಿದೆ. ಶಾಮನೂರು ಬೈಪಾಸ್ ಬಳಿಯ ಜಮೀನೊಂದರಲ್ಲಿ ಯಂತ್ರದ ಮೂಲಕ ಭತ್ತದ ಪೈರು ಕಟಾವು ನಡೆಯುತ್ತಿರುವುದು.

error: Content is protected !!