ನಾಗರ ಪಂಚಮಿ

ನಾಗರ ಪಂಚಮಿ ಅಂಗವಾಗಿ ದಾವಣಗೆರೆಯ ಶಿವಾಲಿ ಚಿತ್ರಮಂದಿರದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ನಾಗರ ಕಟ್ಟೆಗೆ ಜನರು ಶ್ರದ್ಧಾ-ಭಕ್ತಿಯಿಂದ ಪೂಜಿಸಿ, ಹಾಲು ಎರೆದರು.

error: Content is protected !!