ಪ್ರಮುಖ ಸುದ್ದಿಗಳುನಾಗರ ಪಂಚಮಿAugust 14, 2021August 14, 2021By Janathavani23 ನಾಗರ ಪಂಚಮಿ ಅಂಗವಾಗಿ ದಾವಣಗೆರೆಯ ಶಿವಾಲಿ ಚಿತ್ರಮಂದಿರದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ನಾಗರ ಕಟ್ಟೆಗೆ ಜನರು ಶ್ರದ್ಧಾ-ಭಕ್ತಿಯಿಂದ ಪೂಜಿಸಿ, ಹಾಲು ಎರೆದರು. Davanagere, Janathavani