ಈರುಳ್ಳಿ ರಾಜ..

ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಬಳಿ ಗಾಡಿಯಲ್ಲಿ ಈರುಳ್ಳಿ ಮಾರಾಟ ಮಾಡುವ ಯುವಕನೊಬ್ಬ ರಸ್ತೆ ಬದಿಯ ಕಬ್ಬಿನ ಹಾಲಿನ ಗಾಡಿಯಲ್ಲಿ ಮೊಬೈಲ್ ನೋಡುತ್ತಾ ವಿಶ್ರಾಂತಿ ಪಡೆಯುತ್ತಿದ್ದಾನೆ.

error: Content is protected !!