ಬರಲು ಸಿದ್ಧವಾಗುತ್ತಿರುವ ಗಣಪ

ಬರುವ ಸೆಪ್ಟಂಬರ್ ತಿಂಗಳು ನಡೆಯಲಿರುವ ಗಣೇಶ ಚತುರ್ಥಿಗಾಗಿ ಗಣೇಶನ ವಿಗ್ರಹಗಳ ತಯಾರಿಕೆಯ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ದಾವಣಗೆರೆಯ ಕಾಯಿಪೇಟೆ ಬಳಿ ರಾಮಚಂದ್ರರಾವ್ ಎಂಬುವವರು ಮಣ್ಣಿನ ವಿಗ್ರಹ ತಯಾರಿಸುತ್ತಿರುವುದು.

error: Content is protected !!