ಜಾಲತಾಣದ ಮೂಲಕ `ತರಳಬಾಳು ಹುಣ್ಣಿಮೆ’ ವೀಕ್ಷಿಸಿ : ಸಿರಿಗೆರೆ ಶ್ರೀ ಕರೆ

ಜಾಲತಾಣದ ಮೂಲಕ `ತರಳಬಾಳು ಹುಣ್ಣಿಮೆ' ವೀಕ್ಷಿಸಿ : ಸಿರಿಗೆರೆ ಶ್ರೀ ಕರೆ - Janathavaniದಾವಣಗೆರೆ, ಫೆ.17- ಈ ಬಾರಿ ಕೊಟ್ಟೂರಿನಲ್ಲಿ ನಾಡಿದ್ದು ದಿನಾಂಕ 19 ರಿಂದ 27 ರವರೆಗೆ `ತರಳಬಾಳು ಹುಣ್ಣಿಮೆ’ ಮಹೋತ್ಸವವನ್ನು ಕೊರೊನಾ ವೈರಾಣು ಕಾರಣದಿಂದಾಗಿ ಮುಂದೂಡಿದ್ದು, ಸರಳ ಹಾಗೂ ವಿಭಿನ್ನವಾಗಿ ಸಾಮಾಜಿಕ ಜಾಲತಾಣದ ಮೂಲಕ ಆಚರಿಸಲು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪಿಸಿದ್ದಾರೆ.

You Tube ಮುಖಾಂತರ ತರಳಬಾಳು ಹುಣ್ಣಿಮೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದ್ದು, `ತರಳಬಾಳು You Tube’ ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗುವ ಮೂಲಕ ಕಾರ್ಯಕ್ರಮ ವೀಕ್ಷಿಸಲು ಶ್ರೀಗಳು ಕರೆ ನೀಡಿದ್ದಾರೆ. 

http:www.youtube.com channel ಈ ಲಿಂಕ್‌ ಬಳಸಿ ಕಾರ್ಯಕ್ರಮ ವೀಕ್ಷಿಸಲು ಕೋರಿದ್ದಾರೆ.

error: Content is protected !!