ಬನ್ನಿ…ಬನ್ನಿ… ಸ್ವಾಗತ…

ಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸುತ್ತಾರೆಂಬ ಸುದ್ದಿಗಳು ಕೇಳಿ ಬರುತ್ತಿವೆ. ಸೋಮವಾರ ನಗರಕ್ಕೆ ಬಂದಿದ್ದ ಮುಖ್ಯಮಂತ್ರಿಗಳನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಸ್ವಾಗತಿಸಿದರು. ಈ ಚಿತ್ರಕ್ಕೂ  ಸ್ಪರ್ಧೆಗೂ ಸಂಬಂಧವಿಲ್ಲವಾದರೂ, `ಹಾಲಿ ಹಾಗೂ ಭಾವಿ’ಗಳ ಮಿಲನ ಎನ್ನಬಹುದು.

error: Content is protected !!