ಕಾಮಗಾರಿಗಾಗಿ ಕೆರೆ ಖಾಲಿ

ದಾವಣಗೆರೆ ನಗರದ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ನಿಧಾನವಾಗಿ ಖಾಲಿ ಮಾಡಲಾಗುತ್ತಿದ್ದು, ಪಕ್ಷಿಗಳು ಕೆರೆಯ ನಡುಗಡ್ಡೆಯಲ್ಲಿ ಆಶ್ರಯ ಪಡೆಯುತ್ತಿವೆ.

error: Content is protected !!