ಕುರ್ಕಿ : ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ಕಟ್ಟಡಕ್ಕೆ ಎಸ್ಸೆಸ್ ಶಂಕುಸ್ಥಾಪನೆ

ದಾವಣಗೆರೆ, ಫೆ.14- ತಾಲ್ಲೂಕಿನ ಕುರ್ಕಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ನೆರವೇರಿಸಿದರು.

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಗ್ರಾಮದ ಮುಖಂಡರಾದ ಓದೋಗೌಡ್ರ ರೇವಣಸಿದ್ದಪ್ಪ, ಕಂಟ್ರ್ಯಾಕ್ಟರ್‌ ರೇವಣಸಿದ್ದಪ್ಪ, ಕೆ.ಜಿ. ವೇದಮೂರ್ತಿ, ಕೆ. ಸಿದ್ದಬಸಪ್ಪ, ಜಿ.ಡಿ. ರಂಗಪ್ಪ, ಕೆ.ಜಿ. ಪ್ರಸಾದ್, ಕೆ.ಜಿ. ನಟರಾಜ್‌, ಬಿ.ಜಿ. ನಂದ್ಯಪ್ಪ, ಮೇಗಳಮನೆ ಬಸಪ್ಪ, ವೀರೇಂದ್ರಚಾರ್‌, ಕುಬೇರಪ್ಪ, ಕೆ.ಟಿ. ಪಂಚಪ್ಪ, ಕೆ.ಟಿ. ಜಯಪ್ಪ, ಎ.ಬಿ. ಶಾಂತಪ್ಪ, ಬಿ.ಎಂ. ಚಂದ್ರಶೇಖರ್‌, ಎ.ಹೆಚ್‌.ವಿರೂಪಾಕ್ಷಪ್ಪ, ಕೆ.ಜಿ. ಬಸವರಾಜಪ್ಪ, ವಿ. ವೀರೇಶ್‌, ಕೆ.ಎಸ್‌. ರವಿಕುಮಾರ್‌, ಎ.ಎಂ. ಸಿದ್ದೇಶ್‌, ಕೆ.ಎಂ. ರವಿಕುಮಾರ್‌, ಈ. ಗುರುಮೂರ್ತಪ್ಪ ಇತರರು ಭಾಗವಹಿಸಿದ್ದರು.

error: Content is protected !!