ಪುಲ್ವಾಮ ದಾಳಿಯ ಹುತಾತ್ಮ ಯೋಧರಿಗೆ ನಗರದಲ್ಲಿ ನಮನ

ದಾವಣಗೆರೆ,ಫೆ.14- ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಪಾಲಿಕೆ ಮಹಾಪೌರ ಎಸ್. ಟಿ. ವೀರೇಶ್ ಹಾಗೂ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ಹಾಗೂ ನಿವೃತ್ತ ಸೈನಿಕರು, ವಿವಿಧ ಗಣ್ಯರು ಸೈನಿಕ ಸ್ಮಾರಕದಲ್ಲಿ ನಮನ ಸಲ್ಲಿಸಿದರು.

error: Content is protected !!