ವಿದ್ಯಾನಗರದಲ್ಲಿ ಉಚಿತ ಬೂಸ್ಟರ್ ಡೋಸ್ ಲಸಿಕೆ

ದಾವಣಗೆರೆ, ಜ.18- ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಿಂದ  ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮವನ್ನು ವಿದ್ಯಾನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಮುದೇಗೌಡ್ರು ಗಿರೀಶ್, ಪಾಲಿಕೆ ಮಾಜಿ ಸದಸ್ಯ ಬೆಳವನೂರು ನಾಗರಾಜಪ್ಪ, ಬೆಳವನೂರು ಪ್ರಭಣ್ಣ ಹೆಚ್.ಡಿ., ಗುರುಸ್ವಾಮಿ ಗಂಗನಕಟ್ಟೆ, ಶ್ಯಾಗಲೆ ಜಯಣ್ಣ, ಅಣಬೇರು ಗಂಗಣ್ಣ, ಶಾಮನೂರು ಸಿದ್ದಣ್ಣ, ಕೊರಟಿಕೆರೆ ಶಿವಕುಮಾರ್, ಬಿ.ಎಸ್. ಪ್ರಕಾಶ್, ಫುಟ್ಪಾಲ್ ಗಿರೀಶ್, ಶಿವಮೂರ್ತಿ ನೇರ್ಲಿಗಿ, ನಾಗರಾಜ ಸೀಮೇಎಣ್ಣೆ, ಮಧುಸೂದನ ಮರಡಿ, ಲೋಕಿಕೆರೆ ಕೆಂಚಣ್ಣ, ಆರ್.ಜಿ. ರುದ್ರೇಶ್ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!