ವಾರಾಂತ್ಯದಲ್ಲಿ ತುಂಗಭದ್ರೆ ವೀಕ್ಷಣೆ

ವಾರಾಂತ್ಯದಲ್ಲಿ ತುಂಗಭದ್ರೆ ವೀಕ್ಷಣೆ

ಕಳೆದ ಹತ್ತು, ಹನ್ನೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹರಿಹರದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ವಾರಾಂತ್ಯದಲ್ಲಿ ಜನರು ರಾಘವೇಂದ್ರ ಸ್ವಾಮಿ ಮಠದ ಹಿಂಬದಿಯಲ್ಲಿ ತುಂಗಾರತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

error: Content is protected !!