ದಾವಣಗೆರೆ ಎಂ.ಜಿ.ರಸ್ತೆ ಗಡಿಯಾರ ಕಂಬದ ಹತ್ತಿರದ ವಾಸಿ ದಿ.ಜಯದೇವಪ್ಪ ಉಪ್ಪಿನ್ ಇವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ (67) ಅವರು ದಿನಾಂಕ 27.09.2020ರಂದು ಭಾನುವಾರ ರಾತ್ರಿ 8.15 ಕ್ಕೆ ನಿಧನರಾಗಿದ್ದಾರೆ. ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 28.09.2020 ರಂದು ಸೋಮವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
April 11, 2025