ದಾವಣಗೆರೆ ಬಾಲಾಜಿ ನಗರ, ಕುಂದುವಾಡ ರೋಡ್ ವಾಸಿ, ದಿ|| ಟಿ.ಎಂ.ವೀರಯ್ಯ ಇವರ ಪುತ್ರ ಟಿ.ಎಂ. ಗುರುಮೂರ್ತಿ (72 ವರ್ಷ) ಅವರು ದಿನಾಂಕ 07.09.2020ರಂದು ಸೋಮವಾರ ಸಂಜೆ 6.10ಕ್ಕೆ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 08.09.2020 ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024